Wednesday 18 January 2012

'ವಿವೇಕಾನಂದರ ಬಗ್ಗೆ.....' ಗೃಹಿಕೆಗೆ ಪೂರಕವಾಗಿ........


"........ಸ್ವಾಮಿ ವಿವೇಕಾನಂದರು ಇಡೀ ವಿಶ್ವದ ಅಭಿಮಾನ-ಗೌರವಕ್ಕೆ ಪಾತ್ರವಾದ ಆಧ್ಯಾತ್ಮ ಚೇತನ.ಅದನ್ನು ಯಾರೂ ಅಲ್ಲಗಳೆಯುವುದು ಸಾಧ್ಯವಿಲ್ಲ.ಅವರನ್ನು ಇನ್ನಷ್ಟು ಅರಿಯುವ ಪ್ರಯತ್ನದಿಂದ ಅವರ ಬಗೆಗಿನ ಅಭಿಮಾನ-ಗೌರವ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗಲಾರದು."
  = ದಿನೇಶ್ ಅಮೀನ್ ಮಟ್ಟು.ಓದಿರಿ,ಪ್ರಜಾವಾಣಿ 19-01-2012,ಸಂಗತ.
( ಇದು ಸಹೃದಯಿ ಓದುಗರ ಅವಗಾಹನೆಗೆ ಮಾತ್ರ.ವಿವೇಕಾನಂದರ ವಿರುದ್ಧ ಟೀಕೆಗಾಗಿ ಅಲ್ಲ.ಅಭಿಪ್ರಾಯಿಸಿರಿ.)
http://banavasimaatu.blogspot.com/ಬನವಾಸಿ ಮಾತು.