"ಏನಿದು ಅಣ್ಣಾ ಹೇಳಿಕೆ? ಮದ್ಯಪಾನಿಗಳನ್ನು ಸಾರ್ವಜನಿಕವಾಗಿ ಅವಮಾನಿಸಿ ಥಳಿಸಬೇಕಂತೆ? ಇವರೇನು ಮಾಡಹೊರಟಿದ್ದಾರೆ?ಇವರ ಅಂತರಾಳದಲ್ಲಿ ಹುದುಗಿಕೊಂಡಿರುವ ಪಟ್ಟಭದ್ರ ಆಶೋತ್ತರವಾದರೂ ಏನು?ನಾವು ಇವರ ಬಗ್ಗೆ ಹೆಮ್ಮೆ ಪಟ್ಟಿದ್ದೆವು.ಆದರೆ ಈಗಿವರು ಮೂಲಭೂತವಾದಿಯಂತೆ ಭಯಂಕರವಾಗಿ ವರ್ತಿಸುತ್ತಿದ್ದಾರೆ.ಮದ್ಯಪಾನ ನಿಷೇಧ ಹೋರಾಟದಂತಹ ವಿದಾಯಕ ಚಳುವಳಿ ಮಾಡುವದನ್ನು ಬಿಟ್ಟು ಹೊಡೆಯಲು ಪ್ರಚೋದಿಸುತ್ತಾರೆ.ಇಂಥ ಹೋರಾಟಗಾರ ನಮಗೆ ಬೇಕೇ? ಗಾಂಧಿ ತತ್ವ ಎಲ್ಲಿ? ಅಣ್ಣಾ ನೀತಿ ಎಲ್ಲಿ? ಛೇ!"
No comments:
Post a Comment